"ದಕ್ಷಿಣದ ರಾಜ್ಯವಾದ ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆಯ ಪರಿಣಾಮವಿತ್ತು..."<br /><br />► "ಫಲಿತಾಂಶ ಬರುವ ಮೊದಲೇ ಅಮಿತ್ ಶಾ ಯೂತ್ ರ್ಯಾಲಿಗೆ ಸಿದ್ಧತೆ ನಡೆಸ್ತಿದ್ದಾರೆ..."<br /><br />► "ಬಿಜೆಪಿ ಸಂಭ್ರಮಿಸುತ್ತಿದೆ, ಕಾಂಗ್ರೆಸ್ ಆತ್ಮಾವಲೋಕನ ಮಾಡಬೇಕಾದ ಸಮಯ"<br /><br />► 4 ರಾಜ್ಯಗಳ ಚುನಾವಣಾ ಫಲಿತಾಂಶ: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿಶ್ಲೇಷಣೆ<br /><br />#varthabharati #assemblyelectionresults2023 #MadhyaPradesh #rajasthan #chhattisgarh #telangana #electionresult #live #electionresultlive #DineshAminMattu